Headlines

BB k10: ಮಾತಿನಮೇಲೆ ನಿಗ ಇರ್ಲಿ ಸಾರ್ ಎಂದು ವಿನಯ್ಗೆ ಕಿಚ್ಚನಿಂದ ಪಾಠ!

png 20231104 205619 0000

Bigg Boss kannada 10 : ವಾರದ ಕಥೆ ಕಿಚ್ಚನ ಜೊತೆ. ಈ ವಾರ ಕಿಚ್ಚನ ಪಂಚಾಯತಿ ಹೇಗಿರುತ್ತೆ ಮತ್ತೆ ಈ ವಾರ ಆದ್ರೂ ಕಿಚ್ಚ ಸುದೀಪ್ ಅವರು ವಿನಯ್ ವಿರುದ್ಧ ಧ್ವನಿ ಎತ್ತುತರ ಎಂದು ಈಡಿ ಕರ್ನಾಟಕನೆ ಕಾದು ಕುಳಿತಿದೆ .

ಈಗಾಗಲೇ colours kannada ಮತ್ತು jio Cinema dalli ಬಿಟ್ಟಿರುವ ಪ್ರೊಮೋಗಳು ಸಖತ್ ವೈರಲ್ ಆಗಿವೆ .

 

WhatsApp Channel New Join Now
WhatsApp Groups Join Now
Telegram Channel Follow Us

ಏನದು ಪ್ರೋಮೋ : 1. ಬಳೆ ಬಗ್ಗೆ ಅಮಾವಿಯವಾಗಿ ಮಾತಾಡಿದ್ದ ವಿನಯ್ಗೆ ಇಂದು ಕಿಚ್ಚ ಕ್ಲಾಸ್ ಕೊಡಲಿದ್ದಾರೆ . ಅದಕ್ಕೆ ಕಿಚ್ಚ ಸುದೀಪ್ ಅವರು ಬಳೆ ಎಂದರೇನು? ಹಿರಿಯ ಸಂಸ್ಕೃತಿ ಅಂದ್ರು ಕಿರಿಯರು ಶಕ್ತಿ ಅಂದ್ರು ಅದೇ ಹೊತತಿನಲ್ಲಿ ಮನೇಲಿ ಒಬ್ರು ಬಲಹೀನತೆ ಅನ್ನೋತರ ಮಾತಾಡಿದ್ರು .ಬಳೆ ಬಲಶಾಲಿಗಳ ಸಂಕೇತ ಇಲ್ಲ ಬಲಹೀನತೆಯ ಸಕೆತನ ಅನ್ನೋದನ್ನ ಈವಾರದ ಪಂಚಾಯತಿಯಲ್ಲಿ ವನವರಿಕೆ ಮಾಡೋದು ತುಂಬಾ ಇದೆ.

ಪ್ರೋಮೋ 2. ಸುದೀಪ್ ಸಾರ್ ವಿನಯಗೆ ಬಳೆ ಆಕೊಂಡ್ ಹೆಂಗಸೃತರ ಅಡ್ಬೇಡ ಬಳೆ ಅವ್ನಿಗೆ ತೊಡ್ಸು ಬಲೇಬಗ್ಗೆ ನಿಮ್ಮ ಒಪೀನಿಯನ್ ಏನು ಸಾರ್ ಎಂದು ಸುದೀಪ್ ಸಾರ್ ಕೇಳ್ತಾರೆ ಅದಕ್ಕೆ ವಿನಯ್ ಅವ್ನು ಯಾವಾಗ್ಲೂ ತನಿಷ ಮತ್ತೆ ಸಂಗೀತ ಜೋತೆ ಇರತನಲ್ಲ ಸಾರ್ ಅದುಕ್ಕೆ. ಆಗ ಸುದೀಪ್ ಸಾರ್ ಹೇಳ್ತಾರೆ ಅಗದ್ರೆ ಅವ್ರು ಮೀಸೆಗಳ ರಾಣಿ ಅಗ್ಬೊದಲ್ಲ ಸಾರ್ ಹೆಣ್ಣು ಮಕ್ಕಳೇ ಯಕ್ ಸಾರ್ ಯಾವಾಗ್ಲೂ ಟಾರ್ಗೆಟ್ ಆಗ್ಬೇಕು ಆದ್ರೂ ಅದಕ್ಕೆ ವಿನಯ್ ಬೇಕು ಅಂತ ಆ ರೀತಿ ಎಳಿಲ್ಲ ಸಾರ್. ಆಗ ಸುದೀಪ್ ಸಾರ್ ನಾವೇನು ಬಲೇಟರ್ಕೊಂದು ಕೂತಿಲ್ಲ ಅಂದ್ರ ನಮ್ ತಲೇಲಿ ಒಂದು ವಿಷಯ ಓದುತ್ತೆ ಅಲ್ವಾ ಸಾರ್ . ವಿನಯ್ ಅವ್ರು ಫ್ಲೋ ಅಲ್ಲಿ ಬಂದು ಸಾರ್ ಆದ್ರೂ . ಸುದೀಪ್ ಸಾರ್ ಅವ್ರು ಅದರ ಬದ್ಲು ಸೈಲೆನ್ಟ್ ಅಲ್ಲಿ ಇರ್ಬೋದಲ್ಲ ಸರ್ . ಮಾತಿನ ಮೇಲೆ

ನಿಗಇರ್ಲಿ ಸರ್ .

ಪ್ರೋಮೋ 3: ವಿನಯ್ ಅವರು ಸ್ನೇಹಿತ್ ಗೆ ಭಾಗ್ಯಶ್ರೀ ಮ್ಯಂ ಅವ್ರು ಕೊತಿದ್ ಸರಿಗಿರ್ಲಿಲ ಸುದೀಪ್ ಸರ್ ಅವರು ಕೇಳಿದ್ರು ಎನ್ ಕೊಟ್ರಿ ಭಾಗ್ಯಶ್ರೀ ಅವರು.

ಬೆಲೂನ್ ವಾದ್ದಿದ್ದು ಸರಿಗಿರ್ಲಿಲ್ಲ ನೋಡ್ಕೊಂಡ್ ವಾಡಿಬೇಕಾಗಿತ್ತು . ಅದುಕ್ಕೆ ಸುದೀಪ್ ಸರ್ ಅದು ನಿಮ್ಗೆ ಅರ್ಥ ಆಗಿದ್ದ ಅದುಕ್ಕೆ ವಿನಯ ಬಲೂನ್ ವಾಡೋರು pass ತಾಗೊಬೇಕಿಕ್ಕು ಆದ್ರೆ ಅವ್ರು ಅದುನ್ನ ಮಾಡಿಲ್ಲ ಆದ್ರೂ ಅದಕ್ಕೆ ಸುದೀಪ್ ಸರ್ ಅದುಕ್ಕೆ ಸುದೀಪ್ ಸರ್ ಬಲೂನ್ pass ವಿಷ್ಯ ಅಲ್ವೇ ಅಲ್ಲ ಇದು ಬಸ್ಸಿಕಲ್ಲಿ ನಿಮ್ಗೆ ಭಾಗ್ಯ ಶ್ರೀ ಅವರು ಒದ ವಾರ ಮನೆ ಇಂದ ಒಗಿಲ್ಲ ಈವಾರ ಅವ್ರು ನಾಮಿನೇಟ್ ಆಗಿಲ್ಲ ಅದೇ ಉರಿ ನಿಮ್ಗೆ ಅದುಣ್ಣ ಒಪ್ಕೊಳಿ.

ಪ್ರೋಮೋ 4: ಬಳೆ ಅಕೊಂಡ್ ಹೆಂಗಸ್ರು ತರ ಅಡ್ಬೇದ ಬಲೇನ ಅವನಿಗೂ ತೊಡ್ಸು ಬಾರೂ ಗಂಡ್ಸೆ ಬಾ , ಒಗಲೆ ಬಾರಲೆ ಇವೆಲ್ಲ ಸುಮಾರ್ ಇತ್ತು ಇವೆಲ್ಲ ಬಿಟ್ಬಿಟ್ಟು ನಂಬೃತ ಅವರೇ ಅಂತ ಸುದೀಪ್ ಸರ್ ನಂಭೃತ ಗೆ ಪ್ರಶ್ನೆ ಕೇಳ್ತಾರೆ .

ಆಗ ನಂಬ್ರತ not good sir ಎಂದು ಹೇಳುತ್ತಾರೆ ಮೈಕಲ್ ಅವ್ರಿಗೆ ನೀವು ಒಂದು ಕ್ಲಾಸ್ ತಾಗೊಂಡ್ರಿ ಹೆಣ್ಣು ಮಕಳ್ಳಿಗೆ ರೆಸ್ಪೆಕ್ಟ್ ಕೊಡಿ ಅಂತ . ಆದ್ರೆ ನೀವ್ ಕ್ಯಾಪ್ಟನ್ ಆದಾಗ ಅರಿಪೆಟ್ ಎಲ್ಲಿ .

ಈ ವಾರದಲ್ಲಿ ನಮಗೆ ನಿಮ್ಮ ಕೈಯಲ್ಲಿ ಇದ್ದ ಚಮಚ ಮಾತ್ರ ಕಂಡಿದ್ದು ಅದು ಕೆಳಗೆ ಜರಿದ್ದು ನಾವು ನೋಡಲೇ ಇಲ್ಲ . ಎಂದು ಸುದೀಪ್ ಸರ್ ಏಳುತ್ತಾರೆ ಎದ್ದೆಲ್ಲ ಪ್ರಮೋಗಳು ನೋಡಿದ ಎಲ್ಲಾ ನೆಟ್ಟಿಗರು ಬಹಳ ಕಾತುರ ದಿಂದ ಈ ವಾರದ ಕಿಚ್ಚನ ಪಂಚಾಯತಿಗೆ ಕಾಯುತ್ತಿದ್ದಾರೆ .

 

WhatsApp Channel New Join Now
WhatsApp Groups Join Now
Telegram Channel Follow Us

Leave a Reply

Your email address will not be published. Required fields are marked *